ಎಸ್.ಎಸ್.ಎಸ್. ಕಂಬೈನ್ಸ್ ಲಾಂಛನದಲ್ಲಿ ಎನ್.ಸುರೇಶ್, ನಿರ್ಮಾಣದ ಕರೋಡ್ಪತಿ ಚಿತ್ರವು ೨೮ ರಿಂದ ಆರಂಭಗೊಳ್ಳಲಿದೆ, ಬೆಂಗಳೂರು, ಮೈಸೂರು ಶ್ರೀರಂಗಪಟ್ಟಣ ಸುತ್ತಮುತ ನಡೆಯಲಿರುವ ಚಿತ್ರಕ್ಕೆ ಸಂಭಾಷಣೆ ಮತ್ತು ನಿರ್ದೇಶನ ಸಿ. ರಮೇಶ್, ಸಂಗೀತ ಅಭಿಮಾನ್ ರಾಯ್, ಛಾಯಾಗ್ರಹಣ, ಸೆಲ್ವ.ಆರ್, ಸಹ ನಿರ್ದೇಶನ, ಭಾಸ್ಕರ್. ಈ. ರುಕೇಶ್, ಕಥೆ, ಪವನ್ ರಜಿನೀಶ್, ಸಂಕಲನ, ಕೆ.ಎನ್. ಪ್ರಕಾಶ್, ಕಲೆ ಇಸ್ಲಾಯಿಲ್, ನಿರ್ವಹಣೆ ವೇಣುಗೋಪಾಲ್, ತಾರಾಗಣದಲ್ಲಿ ಕೋಮಲ್ಕುಮಾರ್, ಮಾಳವಿಕ, ಪ್ರಿಯಾ, ಗುರುಪ್ರಸಾದ್, ಬಿರಾದರ್, ಡಿಂಗ್ರಿ ನಾಗರಾಜ್, ಜಯಶ್ರೀ ಕೃಷ್ಣ,. ಯತಿರಾಜ್ ಮುಂತಾದವರಿದ್ದಾರೆ.
ಮುಕ್ತಾಯ ಹಂತದಲ್ಲ್ಲಿಕ್ರಾಂತಿವೀರ ಸಂಗೊಳ್ಳಿ ರಾಯಣ್ಣ